ಮಂಗಳವಾರ, ಅಕ್ಟೋಬರ್ 28, 2014
ಬುಧವಾರ, ಅಕ್ಟೋಬರ್ 15, 2014
ಹನಿಘನಿ
ಮರದ ಕೆಳಗೆ ಒಂದು
ಕಲ್ಲು ಕಂಡರೂ ಸಾಕು,
ನನ್ನ ಜನ
ಪೂಜಾರಿ ಕರೆದು
ಆರತಿ ಬೆಳಗಿ
ಹರಿವಾಣವಿಟ್ಟು
ಪೂಜೆ ನೆರವೇರಿಸಿಯೇ ಬಿಡುತ್ತಾರೆ
ಅಲ್ಲಿಗೆ ನನ್ನೂರು
ಇನ್ನಷ್ಟು ಬಡವಾಗುತ್ತದೆ
ಕಲ್ಲು ಕಂಡರೂ ಸಾಕು,
ನನ್ನ ಜನ
ಪೂಜಾರಿ ಕರೆದು
ಆರತಿ ಬೆಳಗಿ
ಹರಿವಾಣವಿಟ್ಟು
ಪೂಜೆ ನೆರವೇರಿಸಿಯೇ ಬಿಡುತ್ತಾರೆ
ಅಲ್ಲಿಗೆ ನನ್ನೂರು
ಇನ್ನಷ್ಟು ಬಡವಾಗುತ್ತದೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)