ಬುಧವಾರ, ಅಕ್ಟೋಬರ್ 15, 2014

ಹನಿಘನಿ

ಮರದ  ಕೆಳಗೆ ಒಂದು
ಕಲ್ಲು ಕಂಡರೂ ಸಾಕು,
ನನ್ನ ಜನ
ಪೂಜಾರಿ ಕರೆದು
 ಆರತಿ ಬೆಳಗಿ
ಹರಿವಾಣವಿಟ್ಟು
ಪೂಜೆ ನೆರವೇರಿಸಿಯೇ ಬಿಡುತ್ತಾರೆ
ಅಲ್ಲಿಗೆ ನನ್ನೂರು
ಇನ್ನಷ್ಟು ಬಡವಾಗುತ್ತದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ