ಮರದ ಕೆಳಗೆ ಒಂದು
ಕಲ್ಲು ಕಂಡರೂ ಸಾಕು,
ನನ್ನ ಜನ
ಪೂಜಾರಿ ಕರೆದು
ಆರತಿ ಬೆಳಗಿ
ಹರಿವಾಣವಿಟ್ಟು
ಪೂಜೆ ನೆರವೇರಿಸಿಯೇ ಬಿಡುತ್ತಾರೆ
ಅಲ್ಲಿಗೆ ನನ್ನೂರು
ಇನ್ನಷ್ಟು ಬಡವಾಗುತ್ತದೆ
ಕಲ್ಲು ಕಂಡರೂ ಸಾಕು,
ನನ್ನ ಜನ
ಪೂಜಾರಿ ಕರೆದು
ಆರತಿ ಬೆಳಗಿ
ಹರಿವಾಣವಿಟ್ಟು
ಪೂಜೆ ನೆರವೇರಿಸಿಯೇ ಬಿಡುತ್ತಾರೆ
ಅಲ್ಲಿಗೆ ನನ್ನೂರು
ಇನ್ನಷ್ಟು ಬಡವಾಗುತ್ತದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ